ಬಸವಣ್ಣ ದೇವರ ಮಠದವತಿಯಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ, 26 ನೇ ದಿವಸದ ಪ್ರಸಾದ ವ್ಯವಸ್ಥೆ.

ಬಸವಣ್ಣ ದೇವರ ಮಠದವತಿಯಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ, 26 ನೇ ದಿವಸದ ಪ್ರಸಾದ ವ್ಯವಸ್ಥೆ. ಮಧ್ಯಾಹ್ನದ ಆಹಾರ ವಿತರಿಸಲು ಪೊಟ್ಟಣ ತಯಾರು ಮಾಡುತ್ತಿರುವ ಪರಮಪೂಜ್ಯ ಶ್ರೀ ಶ್ರೀ ಬಸವಲಿಂಗ ಸ್ವಾಮಿಗಳು ಬಂಡೇಮಠ, ಪರಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಸ್ವಾಮಿಗಳು ಪವಾಡಶ್ರೀ ಬಸವಣ್ಣ ದೇವರ ಮಠ ಹಾಗೂ ಎಲ್ಲಾ ಸಮಾಜದ ಮುಖಂಡರು ಎಲ್ಲರು ಕಾಯಕದಲ್ಲಿ ನಿರತರಾಗಿರುವುದು.

Leave a Comment

Your email address will not be published.

Bottom Image
error: Content is protected !!